ಅಭಿ ಭಾವಿ ಪತ್ನಿ ಮನೆಯಲ್ಲಿ ಶುರುವಾಗಿದೆ ಮದುವೆ ರಂಗು- ಶುರುವಾಯ್ತು ಅರಿಶಿಣ ಶಾಸ್ತ್ರ, ಅವಿವಾ ಫುಲ್ ಮಿಂಚಿಂಗ್

ಸ್ಯಾಂಡಲ್​ವುಡ್​​ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವ್ರ ಸುಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹಕ್ಕೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಹೌದು ವಧು ಹಾಗೂ ವರ ಇಬ್ಬರ ಮನೆಯಲ್ಲಿಯೂ ಕೂಡ ಸಂಭ್ರಮ ಜೋರಾಗಿದ್ದು, ಮದುವೆಯ ವಾತಾವರಣ ಕಳೆಗಟ್ಟಿದೆ. ಹೌದು ಇಬ್ಬರ ಮನೆಯಲ್ಲಿಯೂ ಅರಿಶಿನ ಶಾಸ್ತ್ರಕ್ಕೆ ವಿಭಿನ್ನವಾಗಿ ಡೇಕೋರೇಷನ್ ಮಾಡಲಾಗಿದ್ದು, ಮದುವೆಯ ಸಂಭ್ರಮದಲ್ಲಿ ನಟ ಅಭಿಷೇಕ್ ಹಾಗೂ ಮಾಡೆಲ್ ಅವಿವಾ ಇದ್ದಾರೆ. ಹೌದು ಈಗಾಗ್ಲೇ ಎರಡು ಮನೆಯಲ್ಲಿ ನಡೆದಿರುವ ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು…

Read More

Abhishek Ambareesh: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ.., ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ?

Abhishek Ambareesh: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಖ್ಯಾತ ಫ್ಯಾಷನ್​ ಡಿಸೈನರ್​ ಪ್ರಸಾದ್​ ಬಿದ್ದಪ ಅವರ ಪುತ್ರಿ ಅವಿವ ಬಿದ್ದಪ ಮದುವೆ ಕಾರ್ಯಗಳು ಶುರುವಾಗಿವೆ ಹೌದು. ಕೆಲ ವರ್ಷಗಳಿಂದ ಅವಿವಾ ಹಾಗೂ ಅಭಿಷೇಕ್​ ಅಂಬರೀಷ್​ ನಡುವೆ ಪರಿಚಯ ಉಂಟಾಗಿತ್ತು, ಮುಂದೆ ಪರಿಚಯ ಪ್ರೀತಿಗೆ ತಿರುಗಿ ಕುಟುಂಬದ ಒಪ್ಪಿಗೆ ಪಡೆದು ಕಳೆದ ವರ್ಷ ಡಿಸೆಂಬರ್ 11ರಂದು ಬಹಳ ಅದ್ದೂರಿಯಾಗಿ ಅಷ್ಟೇ ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದು, ಮದುವೆಯ ಎಲ್ಲ ಶಾಸ್ತ್ರಗಳು…

Read More

Krishi Thapanda New House: ಬಿಗ್ ಬಾಸ್ ಖ್ಯಾತಿಯ ನಟಿ ಕೃಷಿ ತಾಪಾಂಡ ಹೊಸ ಮನೆಗೆ ಕಾಲಿಟ್ಟಿದ್ದಾರೆ- ಮನೆಯ ಗೃಹ ಪ್ರವೇಶ ಫೋಟೋ ಹಂಚಿಕೊಂಡು ಖುಷಿ ಪಟ್ಟ ನಟಿ

Krishi Thapanda New House: ಕೃಷಿ ತಾಪಂಡಾ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್. ಬಿಗ್ ಬಾಸ್ ಸೀಸನ್ 5ರ ಸ್ಪರ್ಧೆಯು ಹೌದು. ಕೊಡಗಿನಲ್ಲಿ ಜನಿಸಿದ ಇವರು ಕಹಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಆದರೆ 2016 ರಲ್ಲಿ ತೆರೆಕಂಡ ಅಕಿರ ಚಿತ್ರದಿಂದ ಕೃಷಿ ಅವ್ರ ಖ್ಯಾತಿ ಹೆಚ್ಚಾಗಿ ಎಲ್ಲಾ ಕಡೆ ಗುರುತಿಸಿಕೊಳ್ಳಲು ಶುರು ಮಾಡಿ ತಮ್ಮದೇ ಅಭಿಮಾನಿ ಬಳಗವನ್ನ ಪಡೆದರು. ಇನ್ನು ಅದ್ಭುತವಾದ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾವೂ ನಟಿಗೆ ಹೆಸರು ತಂದು…

Read More

ಮೊದಲ ಬಾರಿಗೆ ಕಾಣಿಸಿಕೊಂಡ ಜೈ ಜಗದೀಶ್ ಮೊದಲು ಪತ್ನಿ ಮಗಳು! ಮೊದಲ ಪತ್ನಿ ಜೊತೆಗೆ ವಿಜಯಲಕ್ಷ್ಮಿ ಒಡನಾಟ ಇರೋದು ನಿಜಾನಾ?

Jai jagadish first daughter arpita: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5ರ ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್‌ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಜೈ ಜಗದೀಶ್ ಹಂಚಿಕೊಂಡರು. ಹೌದು ‘ಫಲಿತಾಂಶ’ ಚಿತ್ರದ ಮೂಲಕ ಜೈ ಜಗದೀಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದರು.‌ ಪೈಲಟ್ ಆಗಬೇಕಿದ್ದವರು ಪುಟ್ಟಣ್ಣ ಕಣಗಾಲ್ ರವರು ಬುಲಾವ್ ಕೊಟ್ಟ ಕಾರಣ ಫೈಲೇಟ್ ತರಬೇತಿಯನ್ನ ಅರ್ಧಕ್ಕೆ ಬಿಟ್ಟು…

Read More

Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿದಂಬರ ಪೂಜಾರಿ ನಿಶ್ಚಿತಾರ್ಥ..

Comedy Khiladigalu Chidambara Engagement: ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ಚಿದಂಬರ ಪೂಜಾರಿಯವ್ರು ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಿಟ್ಟಿದ್ದಾರೆ. ಹೌದು ನಿನ್ನೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ವಿಭಿನ್ನ ಹಾಗೂ ನೋವನ್ನ ಮರೆಸುವ ಪ್ರೇಕ್ಷಕರ ಮೆಚ್ಚಿನ ರಿಯಾಲಿಟಿ ಶೋನಲ್ಲಿ ಚಿದಂಬರ ಅವ್ರು ಪ್ರೇಕ್ಷರನ್ನ ರಂಜಿಸುವಲ್ಲಿ ಯಶಸ್ವಿಯಾಗಿ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿದ್ರು ಅಲ್ಲದೇ ನಮ್ಮ ಕನಸ್ಸು ಮಾರಾಟಕ್ಕಿದೆ ಅನ್ನೋ ಸಿನಿಮಾದಲ್ಲೂ ಕೂಡ ಕಾಮಿಡಿ ಮೂಲಕ ಎಲ್ಲರನ್ನು ಕೂಡ ನಕ್ಕು ನಗಿಸಿದ್ರು. ಕಿರುತೆರೆಯಲಿ ನಗುವಿನ…

Read More

ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ, ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?

Raayan Raj sarja: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ 3ವರ್ಷವಾಗುತ್ತಾ ಬಂದ್ರು ಕೂಡ ಅದನ್ನು ಈಗಲೂ ಯಾರಿಗೂ ನಂಬಲು ಅಸಾಧ್ಯವಾಗಿದೆ. ಹೌದು ಬಹಳ ಚಿಕ್ಕ ವಯಸ್ಸಿನಲ್ಲಿ ಅಸು ನೀಗಿದ ಚಿರಂಜೀವಿಯನ್ನು ಈಗ ಅವರ ಮಗ ರಾಯನ್ ರಾಜ್ ಸರ್ಜಾರಲ್ಲಿ ಎಲ್ಲರು ಕಾಣಲಾಗುತ್ತಿದ್ದಾರೆ. ಪತಿ ಚಿರಂಜೀವಿಯನ್ನು ಕಳೆದುಕೊಂಡ ಬಳಿಕ ಮೇಘನಾ ಬಾಳಿಗೆ ಬೆಳಕಾಗಿ ಬಂದಿದ್ದು ಪುತ್ರ ರಾಯನ್ ರಾಜ್ ಸರ್ಜಾ. ಬಹಳ ಆಘಾತ ಹಾಗೂ ನೋವಿನ ನಂತರ ಮಗನ ಮುಖ ನೋಡಿಕೊಂಡು ಮಗನಿಗಾಗಿಯೇ ಮೇಘನಾ ಮತ್ತೆ ಮರುಜನ್ಮದಂತೆ…

Read More

Sarath Babu: ಕೋಟಿ ಕೋಟಿ ಆಸ್ತಿ ಕೊನೆ ಗಳಿಗೆಯಲ್ಲಿ ಜೊತೆಗ್ಯಾರು ಇಲ್ಲ! ಹೆಂಡತಿಯರು ಜೊತೆಗಿಲ್ಲ ಮಕ್ಕಳಿಲ್ಲ ಆಸ್ತಿ ಯಾರಿಗೆ?

Sarath Babu: ಖ್ಯಾತ ಬಹುಭಾಷಾ ಹಿರಿಯ ನಟ ಶರತ್ ಬಾಬು ಹೈದರಾಬಾದ್​ನಲ್ಲಿ ನಿಧನ ಹೊಂದಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ. ತಮ್ಮ 71 ವಯಸ್ಸಿನಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು ಹೌದು ಕಳೆದ ಕೆಲ ತಿಂಗಳುಗಳಿಂದಲೂ ಅನಾರೋಗ್ಯದಿಂದ ಬಳಲಿದ್ದ ಶರತ್ ಬಾಬು ಅವ್ರಿಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಶರತ್ ಬಾಬು ಮೇ 22 ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇನ್ನು ಶರತ್ ಬಾಬು ಅವ್ರು ಕೊನೆಯ ದಿನಗಳನ್ನ ಬಹಳ ಕಷ್ಟದಿಂದಲೇ ಕಳೆದ್ರು,…

Read More

Kannada Serial TRP: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು

Kannada Serial TRP: ಈ ವಾರದ ಟಿ ಆರ್ ಪಿ ‌ ಹೊರಬಿದ್ದಿದ್ದು. ಈ ವಾರದ ಟಿ ಆರ್ ಪಿ ಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾನೆ ಹೇಳಬಹುದು. ಕೆಲವು ದಾರವಾಹಿಗಳು ಜನರನ್ನು ರಂಜಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ ಕೆಲವು ಸೀರಿಯಲ್ ಗಳು ಮೊದಲು ರಂಜಿಸಿ ನಂತರ ಟಿ ಆರ್ ಪಿ ಬರದೇ ಮುಗಿದು ಕೂಡ ಹೋಗಿವೆ. ಇನ್ನು ಕೆಲವು ಸೀರಿಯಲ್ ಗಳು ಟಿ ಆರ್ ಪಿ ನಲ್ಲಿ ಸ್ಥಾನ ಪಡೆಯಲು ತಮ್ಮ ಕಥೆಯಲ್ಲಿ ಹಲವಾರು ತಿರುವುಗಳನ್ನು ಸಹ…

Read More

Dhruva Sarja Daughter New Video: ಧ್ರುವ ಸರ್ಜಾ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಈಗ ಹೇಗಿದ್ದಾಳೆ ಗೊತ್ತಾ?

Dhruva Sarja Daughter New Video: ಮೊನ್ನೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳೇ ಮಾತಾನಾಡಿರುವಂತೆ ಕ್ಯಾಪ್ಶನ್ ಬರೆದು ಕೆಲವೊಂದಷ್ಟು ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ರು. ಆ ಕ್ಯಾಪ್ಶನ್ ನಲ್ಲಿ, ಹಲೋ ನನ್ನ ಸ್ನೇಹಿತರೆ ಹಾಗೂ ಕುಟುಂಬದವರೆ, ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ, ಅಲ್ದೇ ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು…

Read More

Deepa katte marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟಿ ದೀಪಾ ಕಟ್ಟೆ. ಮದುವೆ ವೀಡಿಯೋ ನೋಡಿ?

Deepa katte marriage: ಇಂಜಿನಿಯರ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದೀಪಾ ಕಟ್ಟೆ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರಿಂದ ಕಂಪನಿಗೆ ವಿದಾಯ ಹೇಳಿ ಬಳಿಕ ನಟನೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಚಿತ್ರರಂಗಕ್ಕೆ ದೀಪಾ ಅವರು ಎಂಟ್ರಿ ಕೊಟ್ಟರು. ಮೊದಲು ನಿರೂಪಕಿಯಾಗಿ ಕಿರುತರೆಗೆ ಕಾಲಿಟ್ಟ ದೀಪಾ ಕಟ್ಟೆ ಅವರು ಇಂದು ಸಾಕಷ್ಟು ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಾರೆ. ಇಂಚರ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತರೆ ಪ್ರಯಾಣ ಶುರು ಮಾಡಿದ್ದರು ಮುಂದೆ ನಟಿಯಾಗಬೇಕು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ…

Read More