Sudeep daughter: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್, ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು?

Sudeep daughter: ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಅಂತಲೇ ಫೇಮಸ್ ಆಗುರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದವನದಲ್ಲಿ ಮರೆಯದ ಹೆಗ್ಗುರುತು ಅಂತಲೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಪಡಬೇಕಾಗುತ್ತೆ ಅದು ಕಿಚ್ಚ ಸುದೀಪ್ ಅವ್ರ ಪಾಲಿಗೆ ನಿಜವಾಗಿದೆ. ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕನಾಗಿ ಇಂದಿಗೂ ಸಹ ಬಹಳ ಕ್ರೇಜ್ ಹುಟ್ಟಿಸಿರುವಂತಹ ನಟ ಅಂದ್ರೆ ಅದು ಕಿಚ್ಚ ಮಾತ್ರ. ಆಗಾಗ ಕೆಲ ಸುದ್ದಿಗಳಿಂದ…

Read More

Chandraprabha Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭಾ..ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

Chandraprabha Marriage: ಕಾಮಿಡಿ ಟಾಕೀಸ್ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಲಾವಿದ ಚಂದ್ರಪ್ರಭಾ ಜನಪ್ರಿಯತೆಯ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡ್ರು. ಹೌದು ಚಂದ್ರಪ್ರಭಾ ಆರಂಭದಲ್ಲಿ ಶೋ ಆಡಿಷನ್ ಗೆ ಬಂದಾಗ ಇವನಿಂದ ಏನ್ ಸಾಧ್ಯ ಅಂದವರಿಗೆ ಇದೀಗ ಚಂದ್ರಪ್ರಭಾ ಕಾಮಿಡಿ ಟೈಮಿಂಗ್ ಉತ್ತರ ನೀಡ್ತಿದೆ. ಹೌದು ಈ ಕಾರ್ಯಕ್ರಮದಲ್ಲಿ ಚಂದ್ರಪ್ರಭಾ ಅವ್ರ ಸ್ಕಿಟ್ ಇದೆ ಅಂದ್ರೆ ಅಲ್ಲಿ ಏನಾದ್ರೂ ಒಂದು ಮಜಾ ಇದ್ದೆ ಇರುತಿತ್ತು ಅಷ್ಟ ಮಟ್ಟಿಗೆ ಚಂದ್ರಪ್ರಭಾ ಎಲ್ಲರನ್ನ…

Read More

Kannada Serial TRP List 2023: ಈ ಬಾರಿ TRP ಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ‘ಗಟ್ಟಿಮೇಳ’, ಉಳಿದ ಧಾರಾವಾಹಿಗಳು ಎಷ್ಟನೇ ಸ್ಥಾನ?

Kannada Serial TRP List 2023: ಸಂಜೆ ಆದರೆ ಸಾಕು ಹೆಂಗಸರೆಲ್ಲ ರಿಮೋಟ್ ಹಿಡ್ಕೊಂಡು ಸೀರಿಯಲ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಈಗ ಐಪಿಎಲ್ ನ ಸಲುವಾಗಿ ಎಷ್ಟು ಸೀರಿಯಲ್ ಗಳ ಟಿ ಆರ್ ಪಿ ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದೆ. ಹೌದು ಈ ಟಿ ಆರ್ ಪಿ ಎಂಬುವುದು ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಅತಿ ಮುಖ್ಯವಾದ ಅಂಶ, ಈ ಟಿ ಆರ್ ಪಿ ಕಡಿಮೆಯಾಗಿದ್ದ ರಿಂದ ಎಷ್ಟೋ…

Read More

The Kerala Story: 10ದಿನಕ್ಕೆ 150ಕೋಟಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ. ಪ್ಯಾನ್ ಇಂಡಿಯಾ ಚಿತ್ರದ ಕಲೆಕ್ಷನ್ ಹೆಚ್ಚಾಗ್ತಿರೋದು ಹೇಗ್ ಗೊತ್ತಾ?

The Kerala Story: ಸಾಕಷ್ಟು ವಿವಾದದ ಮೂಲಕ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿ 10ದಿನಗಳನ್ನ ಪೂರೈಸಿದ್ದು 12ದಿನಕ್ಕೆ ದಾಪುಗಲು ಇಡುತ್ತಿದೆ. ಹೀಗಿರುವಾಗ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆಯನ್ನ ತೆಗೆದಿದೆ ಅಂದ್ರೆ ಈ ಸಿನಿಮಾದ ಬಾಕ್ಸ್​ ಆಫೀಸ್​ ಬೇಟೆ ಕೋಟಿಗಳಲ್ಲೇ ಮುಂದುವರಿದಿದೆ. ಸತತ 12 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಆದಾಯ ಬರ್ತಿದೆ. ಅದರಲ್ಲೂ…

Read More

Dhruva Sarja Daughter: ಮಗಳ ಮುಖ ರಿವಿಲ್ ಮಾಡಿದ ನಟ ಧ್ರುವ ಸರ್ಜಾ ಮಗು ಹೇಗಿದೆ, ಫೋಟೋಶೂಟ್ ಹೇಗಿತ್ತು ಗೊತ್ತಾ?

Dhruva Sarja Daughter: ಸ್ಯಾಂಡಲ್​ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫಸ್ಟ್ ಟೈಮ್ ತಮ್ಮ ಮಗಳ ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮಗಳ ಮಾತನಾಡುವ ರೀತಿಯಲ್ಲಿ ಕೆಲವೊಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಬರೋಬ್ಬರಿ ಮಗಳು ಹುಟ್ಟಿದ 7ತಿಂಗಳ ಬಳಿಕ ಮಗುವಿನ ಮುಖವನ್ನ ಧ್ರುವ ರಿವಿಲ್ ಮಾಡಿದ್ದಾರೆ. ಅದರಲ್ಲೂ ಕೂಡ ಧ್ರುವ ಸರ್ಜಾ ಜಾಣ್ಮೆಯನ್ನ ತೋರಿದ್ದು ತಮ್ಮ ಮಗಳು ಒಂದು ತಿಂಗಳ ಮಗುವಾಗಿದ್ದಾಗ ತೆಗೆಸಿರುವಂತಹ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ಧ್ರುವ ಪ್ರೇರಣಾ ದಂಪತಿ ಮಗಳು ಹೇಗಿದ್ದಾಳೆ….

Read More

Abhirami: ಹೆಣ್ಣು ಮಗುವನ್ನ ದತ್ತು ಪಡೆದ ನಟಿ ಅಭಿರಾಮಿ.. ರಕ್ತ ಕಣ್ಣೀರು ಸಿನಿಮಾ ಖ್ಯಾತಿಯ ನಟಿ ಅಭಿರಾಮಿ ಅವ್ರ ಮಾತೃ ಪ್ರೀತಿ

Abhirami: ವಿಶ್ವ ತಾಯಿಯಂದಿರ ದಿನದಂದು ನಟಿ ಅಭಿರಾಮಿ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನ ರಿವಿಲ್ ಮಾಡದೆ ತನ್ನ ಮಗಳು ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ವೈವಾಹಿಕ ಜೀವನದಲ್ಲಾಗಲಿ, ವೃತ್ತಿ ಜೀವನದಲ್ಲಾಗಲಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಾಗಿದ್ದ ನಟಿ ಮಗುವನ್ನ ದತ್ತು ಪಡೆದಿದ್ದಾರು ಯಾಕೆ, ಈ ನಟಿಗೆ ಮಕ್ಕಳಾಗುವ ಭಾಗ್ಯ ಇಲ್ವಾ ಎಲ್ಲವನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡ್ತ್ತೀನಿ ಬನ್ನಿ. ಮದರ್ಸ್ ಡೇ ದಿನ ವಿಷಯ ಹಂಚಿಕೊಂಡ ನಟಿ…

Read More

Radhika Kumaraswamy: ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ ರಾಧಿಕಾ ಕುಮಾರಸ್ವಾಮಿ!

Radhika Kumaraswamy: ಕನ್ನಡ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದ ಮಹೂರ್ತದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ತೆಲುಗು ಸೇರಿದಂತೆ ಬರೋಬ್ಬರಿ 7 ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ನಿರ್ಮಾಪಕರು ರವಿರಾಜ್ ಅವರು, ನಿರ್ದೇಶನ ಸ್ಥಾನವನ್ನು…

Read More

Kannada Serial TRP: ಈ ಬಾರಿಯ ಟಿ.ಆರ್.ಪಿ ಲಿಸ್ಟ್ ಔಟ್! ಟಾಪ್ 10ರಲ್ಲಿರುವ ಕನ್ನಡ ಧಾರಾವಾಹಿ ಗಳು ಯಾವುವು ಗೊತ್ತಾ?

Kannada Serial TRP: ಧಾರವಾಹಿಗಳು ಮತ್ತು ಟಿವಿಯಲ್ಲಿ ಬರುವ ಕಾರ್ಯಕ್ರಮಗಳಿಗೆ ಟಿಆರ್‌ಪಿ ಮುಖ್ಯ ವಾರದಲ್ಲಿ ಒಮ್ಮೆ ಬರುವ ಟಿ.ಆರ್‌.ಪಿಯಿಂದ ಧಾರಾವಾಹಿಗಳ ಮುಂದಿನ ಕಥೆಗಳು ಬದಲಾಗುತ್ತದೆ. ಹಲವು ಸೀರಿಯಲ್ ಕಡಿಮೆ ಟಿ.ಆರ್‌.ಪಿ ಯಿಂದಲೇ ಶುರುವಾದ ಎರಡು ಮೂರು ತಿಂಗಳಲ್ಲೇ ಮುಕ್ತಾಯವಾಗಿವೆ. ಹಾಗಾಗಿ ಟಿವಿಯಲ್ಲಿ ಪ್ರಸಾರವಾಗುವ ದಾರಾವಾಹಿ ಟಿ ಆರ್ ಪಿ ಆಧಾರವಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಿಗೆ ಮುಖ್ಯವಾಗಿರುತ್ತದೆ. ಹಾಗಾಗಿ ಟಿಆರ್‌ಪಿ ಕಡಿಮೆ ಬಂದರೆ ಧಾರವಾಹಿಗಳ ಕಥೆ ಬದಲಾಗುತ್ತದೆ. ಟಿ ಆರ್ ಪಿ ಯಾವ ಧಾರಾವಾಹಿಗೆ ಹೆಚ್ಚು ಬರುತ್ತದೆ…

Read More