![ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರಾ ದುನಿಯಾ ವಿಜಿ ಮಕ್ಕಳು; ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?](https://newsgurukannada.com/wp-content/uploads/2023/09/tumbnail461.jpg)
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರಾ ದುನಿಯಾ ವಿಜಿ ಮಕ್ಕಳು; ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?
ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಆಗೋದಿಲ್ಲ ಅಂತ ನೊಂದುಕೊಂಡಿದ್ದ ದುನಿಯಾ ವಿಜಯ್(Duniya Vijay) ಅವ್ರ ಲಕ್ ಬದಲಾಯಿತು. ಹೌದು 2004 ರಲ್ಲಿ ತೆರೆ ಕಂಡ ರಂಗ ಎಸ್ಎಸ್ಎಲ್ಸಿ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದುನಿಯಾ ವಿಜಯ್, ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಸಲಗ ಸಿನಿಮಾ ಮೂಲಕ ವಿಜಯ್ ನಿರ್ದೇಶನಕ್ಕೂ ಇಳಿದು ಸಕ್ಸಸ್ ಆಗಿದ್ದಾರೆ. ತೆಲುಗು ಸಿನಿಮಾದಲ್ಲಿ ಬಾಲಕೃಷ್ಣನಂಥ ನಟನ ಎದುರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ದುನಿಯಾ ವಿಜಯ್ ಈಗಾಗಲೇ ತಮ್ಮ…