ಮುನಿಸು ಮರೆತು ಒಂದಾದ್ರ ದಚ್ಚು-ಕಿಚ್ಚ; ಇವರಿಬ್ಬರನ್ನ ಒಂದು ಮಾಡಲು ರಾಕ್ ಲೈನ್ ವೆಂಕಟೇಶ್ ಮಾಡಿದ್ದೇನು?

ನಮ್ಮ ಚಂದನವನದಲ್ಲಿ ಕುಚಿಕು ಅಂದ್ರೆ ಅದು ರೆಬಲ್ ಸ್ಟಾರ್ ಅಂಬರೀಶ್ ಮತ್ತೆ ಸಾಹಸಿಂಹ ವಿಷ್ಣುವರ್ಧನ್ ಅಂತ ಹೇಳ್ತಿದ್ರು. ಅವ್ರ ನಂತರ ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಒಂದು ಕ್ಷಣನು ಯೋಚ್ನೆ ಮಾಡ್ದೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು ಕನ್ನಡಿಗರು. ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ “ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಅಂತರ ಬೆಳೆಯುತ್ತಲೇ ಹೋಯ್ತು. ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು…

Read More

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಹಾಗೂ ಭುವನ್; ಮದುವೆಯ ಸುಂದರ ಕ್ಷಣಗಳು, ಯಾರೆಲ್ಲ ಬಂದಿದ್ರು ಗೊತ್ತಾ?

ಸ್ನೇಹಿತರೆ ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಭುವನ್ ಹಾಗೂ ಹರ್ಷಿಕಾ ಈಗ ಮದುವೆ ಮೂಲಕ ಒಂದಾಗಿದ್ದಾರೆ. ಪ್ರೀತಿಸಿ ಮನೆಯವರ ಒಪ್ಪಿಸಿ ಮದುವೆ ಆಗಿರುವ ಹರ್ಷಿಕಾ, ಭುವನ್ ಮುಖದಲ್ಲಿ ಮದುವೆ ರಂಗು ತುಂಬಿದೆ. ಹೌದು ವಿರಾಜಪೇಟೆಯಲ್ಲಿಯೇ ಈ ಜೋಡಿ ಮದುವೆಯಾಗಿದ್ದಾರೆ. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಭುವನ್‌ ಹರ್ಷಿಕಾ ಹಸೆಮಣೆ ಏರಿದ್ದಾರೆ.​ ಇವರಿಬ್ಬರ ವಿವಾಹ ಆಮಂತ್ರಣ ಪತ್ರಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೊಡವ ಭಾಷೆಯಲ್ಲಿ ಲಗ್ನ ಪತ್ರಿಕೆ ಪ್ರಿಂಟ್ ಮಾಡಲಾಗಿತ್ತು. ಆಗಸ್ಟ್ 24 ಕ್ಕೆ ಹೊಸ ಬಾಳಿಗೆ…

Read More

Dhruva Sarja: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ – ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

Dhruva Sarja: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಈಗ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದು ಈಗ ಮತ್ತೊಮ್ಮೆ ತಂದೆಯಾಗುವ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ಇದ್ದಾರೆ. ಕಳೆದ ವರ್ಷ ಸರ್ಜಾ ಮನೆಗೆ ಮಹಾಲಕ್ಷ್ಮಿ ಆಗಮನವಾಗಿತ್ತು. ಇದೀಗ ಜೂನಿಯರ್ ಧ್ರುವ ಸರ್ಜಾ ಬರುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.   View this post on Instagram   A post shared by Dhruva Sarja (@dhruva_sarjaa) ಈಗ ನಮ್ಮ…

Read More

Harshika Poonacha: ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಶುರುವಾದ ಮದುವೆ ಶಾಸ್ತ್ರಗಳು; ಇಲ್ಲಿವೆ ಫೋಟೋಗಳು

Harshika Poonacha: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ಮದುವೆ ಇದೇ ತಿಂಗಳು 23, 24ನೇ ತಾರೀಕಿನಂದು ಅದ್ದೂರಿಯಾಗಿ ನಡೆಯುತ್ತಿದ್ದು. ಈಗಾಗಲೇ ಈ ಜೋಡಿ ಸ್ಯಾಂಡಲ್ ವುಡ್ ನ ಕಲಾವಿದರಿಗೆ ಲಗ್ನ ಪತ್ರಿಕೆಗಳನ್ನು ಹಂಚುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು ಹಲವು ವರ್ಷಗಳು ಇವರಿಬ್ಬರು ಸ್ನೇಹಿತರಾಗಿದ್ದರು ಇದೀಗ ಈ ಜೋಡಿ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದೆ ಈ ಜೋಡಿ ಮದುವೆ ಕೊಡವ ಸಂಪ್ರದಾಯದಂತೆ…

Read More

ದರ್ಶನ್ ಮಗು ಥರ ಆದ್ರೆ ಕೆಣಕುದ್ರೆ ಬೆಂಕಿ! ಸುಮ್ಮನಿದ್ರೆ ಅವನ ಪಾಡಿಗೆ ಅವ್ನು ಇರುತ್ತಾನೆ; ಡಿ. ಬಾಸ್ ಬಗ್ಗೆ ರವಿಚಂದ್ರನ್ ಅವ್ರು ಹೇಳಿದ್ದೇನು ಗೊತ್ತಾ?

ಕನ್ನಡ ಚಿತ್ರರಂಗದ ದಾಸ ಅಭಿಮಾನಿಗಳ ಡಿ. ಬಾಸ್, ಡಚ್ಚು, ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನೇರ ನಡೆ, ನೇರ ನುಡಿಯಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕಡ್ಡಿ ತುಂಡಾಗುವಂತೆ ಮಾತನಾಡುವ ದರ್ಶನ್, ಯಾರಿಗೂ ಜಗ್ಗಲ್ಲ, ಯಾರಿಗೂ ಬಗ್ಗಲ್ಲ, ಮತ್ತೊಬ್ಬರಿಗೆ ತಲೆ ಬಾಗಿ ನಡೆಯುವಂತದ್ದು ಇಲ್ಲ. ನಿಯತ್ತಾಗಿ ಇದ್ರೆ ಎಲ್ಲಿ ಬೇಕಾದ್ರೂ ಬದುಕಬಹುದು ಎನ್ನುತ್ತಾ, ಕೆಲವೊಮ್ಮೆ ತಮ್ಮ ನೇರ ನಡೆ ನುಡಿಯಿಂದಲೇ ವಿವಾದಗಳನ್ನು ಸೃಷ್ಟಿಸಿಕೊಂಡಿರೋದು ಇದೆ. ಆದರೆ ಅದಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಚಾಲೆಂಜಿಂಗ್ ಸ್ಟಾರ್ ಮುನ್ನುಗ್ಗುತ್ತಿರುತ್ತಾರೆ. ಇದೀಗ ನಟ ದರ್ಶನ್‌…

Read More

ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ, ಇಂದು ಸ್ಟಾರ್ ನಟಿ?

ಸಾವು ಖಂಡಿತ ಒಂದಲ್ಲಾ ಒಂದು ದಿನ ನನ್ ಕಣ್ಣೆದುರಿಗೆಬಂದು ನಿಂತೇ ನಿಲ್ಲುತ್ತೆ. ಅವತ್ತು ಕೂಡ ನನ್ ಕೈ ಮೀಸೆ ಮೇಲೆ, ಮುಖದ ಮೇಲೆ ನಗು ಇರಬೇಕು ಎನ್ನೋದೆ ಈ ಮದಕರಿ ಆಸೆ. ಇದೆ ರೀತಿ ಸಾಕಷ್ಟು ಡೈಲಾಗ್ ಗಳ ಮೂಲಕವೇ ವೀರಮದಕರಿ ಸಿನಿಮಾ ಯುವಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು ಅದ್ರಲ್ಲೂ ಜಿಂತಾತ ಜಿಂತ ಜಿಂತ ತಾ ಡೈಲಾಗ್ ಮಾತ್ರ ಸಖತ್ ಫೇಮಸ್ ಆಗಿತ್ತು ರಿಮೇಕ್ ಸಿನಿಮಾ ಆದ್ರೂ ಕೂಡ ಸಖತ್ ಸೌಂಡ್ ಮಾಡಿತ್ತು. ಹೌದು ತೆಲುಗಿನ ಹಿಟ್…

Read More

ಕರಿಮಣಿ ಮಾಲೀಕ ಇನ್ಮುಂದೆ ನಾನಲ್ಲ; ಅಧಿಕೃತವಾಗಿ ವಿಚ್ಚೇಧನದ ಬಗ್ಗೆ ಹೇಳಿಕೊಂಡ ಕಿರಿಕ್ ಕೀರ್ತಿ!

ಪತ್ರಕರ್ತ ಹಾಗೂ ಬಿಗ್ ಬಾಸ್ ಕನ್ನಡ ಖ್ಯಾತಿಯ ಕಿರಿಕ್ ಕೀರ್ತಿ ತಮ್ಮ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಗುಡ್‍ ಬೈ ಹೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಹತ್ವದ ಘೋಷಣೆ ಮಾಡಿದ್ದಾರೆ. ಹೌದು ಈ ಹಿಂದೆಯೂ ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ. ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ಡಿಸ್ಟರ್ಬ್ ಮಾಡಿತ್ತು. ಹೀಗಾಗಿ ಜಗತ್ತಿಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಅಲ್ದೆ ತಮ್ಮ ವೈಯಕ್ತಿಕ ಜೀವನದಲ್ಲಿ…

Read More

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ನಾಯಕಿಯಾಗಿ ಆಂಕರ್ ಜಾಹ್ನವಿ ಎಂಟ್ರಿ!

ಸ್ಯಾಂಡಲ್ವುಡ್ ನಲ್ಲಿ ಹೊಸಬರ ಅಲೆ ಜೋರಾಗಿದೆ. ಹೌದು ಹೊಸ ನಾಯಕ ನಾಯಕಿಯ ಜೊತೆಗೆ ಹಿರಿತೆರೆಗೆ ಹೊಸ ನಿರ್ದೇಶಕ ನಿರ್ಮಾಪಕರ ಹವಾ ಶುರುವಾಗಿದೆ ಅಂತ ಹೇಳಬಹುದು. ಹೊಸಬರಾದ್ರೂ ಮಾಡಿದ ಒಂದೇ ಚಿತ್ರದಲ್ಲಿ ಯಶಸ್ವಿಯಾಗಿ ಮುನ್ನುಗಿ ಸೈ ಅನಿಸಿಕೊಳ್ಳುತ್ತಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಜನ್ಮದಿನದಂದು ಅವರ ಹೊಸ ಸಿನಿಮಾಗೆ ಟೈಟಲ್ ಇಟ್ಟಿರುವ ವಿಚಾರ ರಿವಿಲ್ ಆಗಿತ್ತು, ಇದೀಗ ಸಿನಿಮಾ ನಾಯಕಿ ಯಾರು ಅನ್ನೋದು ಕೂಡ ವೈರಲ್ ಆಗಿದೆ. ರೂಪೇಶ್…

Read More

ಕೊನೆಗೂ ಸಿಕ್ಕಿದ್ರು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದ “ಜಿಂಗಿಚಾಕ ಜಿಂಗಿಚಾಕ” ಹಾಡನ್ನು ಹಾಡಿದ್ದ ಗಾಯಕ; ಇವರೇ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿ ಯಾಗಿ ಕೇಳಿದವರೆಲ್ಲ ಸೂಪರ್ ಡೂಪರ್ ಅಂತೀರೋ ‘ಜಿಂಗಿಚಾಕ ಜಿಂಗಿಚಾಕ ‘ ಹಾಡು ಸಖತ್ ವೈರಲ್ ಆಗ್ತಿದೆ. ಈ ಹಾಡು ಕೇಳಿದವರು ಇದರ ಸಾಹಿತ್ಯ ಏನು ಎಂದು ಅರ್ಥ ಆಗದೆ ತಲೆಕೆಡಿಸಿಕೊಂಡಿದ್ದರೆ ಅನ್ನೋದಕ್ಕಿಂತ ಬಹಳಷ್ಟು ಮಂದಿ ಈ ಹಾಡು ಬರೆದವರು ಬಿಟ್ಟು, ಯಾರಿಗೂ ಈ ಹಾಡು ಅರ್ಥ ಆಗಿಲ್ಲ ಬಿಡು ಆದ್ರೂ ಹಾಡಿದವರು ಸಖತ್ ಸ್ವೀಟ್ ವಾಯ್ಸ್ ನಲ್ಲಿ ಹಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ರು. ಸದ್ಯ ಈಗ ಈ ಹಾಡು ಹಾಡಿದವರು ಯಾರೆಂದು ರಿವೀಲ್…

Read More

ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ

ನಟ ವಿಜಯ್ ರಾಘವೇಂದ್ರ ಅವ್ರ ಪತ್ನಿ ಸ್ಪಂದನಾ ಸಂಬಂಧಿಗಳೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದರು. ಕೆಲವು ದಿನಗಳು ಅಲ್ಲೇ ಆತ್ಮೀಯರೊಂದಿಗೆ ಸುತ್ತಾಟ ನಡೆಸಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಾಗಲೇ ಹೃದಯಾಘಾತವಾಗಿತ್ತು. ಆಗ ಆಸ್ಪತ್ರೆ ದಾಖಲಿಸಿದರೂ ಸ್ಪಂದನಾ ಬದುಕಿ ಬರಲಿಲ್ಲ. ಇನ್ನು ಸ್ಪಂದನಾ ಅಗಲಿ ನಿನ್ನೆಗೆ 11 ದಿನಗಳಾಗಿವೆ. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡಿದೆ. ಬೆಳಗ್ಗೆಯಿಂದಲೇ ಕಾರ್ಯಗಳು ಆರಂಭ ಆಗಿ, ಶಾಂತಿ ಹೋಮವನ್ನು ನಡೆಸಲಾಗಿದೆ. ಬಳಿಕ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು…

Read More