Story of Sowjanya: ಸೌಜನ್ಯ ಕೊಲೆ ಕೇಸ್ ಬರಲಿದೆ ತೆರೆ ಮೇಲೆ; ಸ್ಟೋರಿ ಆಫ್ ಸೌಜನ್ಯ ಆಗಿ ತೆರೆ ಮೇಲೆ ಬರಲಿದೆ ಸಿನಿಮಾ

Story of Sowjanya: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿ ಆರೋಪಿಯನ್ನ ನೀರ್ದೋಶಿ ಅಂತ ಹೇಳಲಾಗಿತ್ತು. ಹೌದು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿ, ಮರು ದಿನ ರಾತ್ರಿ ಮಣ್ಣ ಸಂಕ…

Read More