![ಹೆಣ್ಣು ಮಕ್ಕಳ ಬದುಕಿನ ಆಶಾಕಿರಣ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಅವಧಿಗೂ ಮುನ್ನ ಹಿಂಪಡೆಯುವುದು ಹೇಗೆ? Sukanya Samriddhi yojana Premature withdrawal](https://newsgurukannada.com/wp-content/uploads/2024/01/tumbnail679.jpg)
ಹೆಣ್ಣು ಮಕ್ಕಳ ಬದುಕಿನ ಆಶಾಕಿರಣ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಅವಧಿಗೂ ಮುನ್ನ ಹಿಂಪಡೆಯುವುದು ಹೇಗೆ?
ಹೆಣ್ಣು ಪ್ರತಿ ಮನೆಯ ಕಣ್ಣು. ಹೆಣ್ಣಿನ ಬದುಕಿನ ಪ್ರತಿಯೊಂದು ಕ್ಷಣವೂ ಹೆತ್ತವರಿಗೆ ಸಂತಸ ನೀಡುತ್ತದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಅವರ ಮದುವೆ ಮಾಡಲು ಹೆತ್ತ ತಂದೆ ತಾಯಿ ಬಹಳ ಕಷ್ಟ ಪಡುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಹಿಂದಿನ ಕಾಲದಲ್ಲಿ ಬಹಳ ಬೇಸರ ಪಡುತ್ತಿದ್ದರು. ಆದರೆ ಇಂದು ಹೆಣ್ಣಿನ ಜೀವನಕ್ಕೆ ಸರ್ಕಾರಗಳು ಹಲವರು ಯೋಜನೆಗಳನ್ನು ಜಾರಿಗೊಳಿಸಿದೆ. ಹೆಣ್ಣು ಮಕ್ಕಳನ್ನು ಭವಿಷ್ಯಕ್ಕೆ ಉಚಿತ ಶಿಕ್ಷಣ. ಉನ್ನತ ವ್ಯಾಸಂಗ ಮಾಡಲು ಸ್ಕಾಲರ್ಶಿಪ್ ಗಳನ್ನು ಸರ್ಕಾರ ನೀಡುತ್ತಿದೆ. ಹೆಣ್ಣು ಮಕ್ಕಳು ಹುಟ್ಟಿದ ಕ್ಷಣದಿಂದ…