Karnataka Rain Update

ಕರುನಾಡಿನಲ್ಲಿ ಒಂದು ವಾರ ಮಳೆ ಬೀಳುವ ಸಾಧ್ಯತೆ..

ಉರಿ ಬಿಸಿಲಿನಿಂದ ತತ್ತರಿಸಿದ ಜನರಿಗೆ ಹವಾಮಾನ ಇಲಾಖೆಯು ಮುಂದಿನ ಒಂದು ವಾರ ಕರ್ನಾಟಕದ ಹಲವು ಭಾಗಗಳಲ್ಲಿ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಬರಗಾಲದ ಸಂಕಷ್ಟದಲ್ಲಿ ಕರುನಾಡು :- ಹೋದ ವರ್ಷ ಮಳೆ ಸಕಾಲದಲ್ಲಿ ಆಗದೆ ಈಗ ನೀರಿನ ಅಭಾವ ಹೆಚ್ಚಾಗಿದೆ. ಜನರು ಕುಡಿಯುವ ನೀರಿಗೆ ಪರದಾಡುತ್ತಾ ಇದ್ದಾರೆ. ಎಲ್ಲ ನದಿಗಳು ಬತ್ತಿ ಹೋಗುತ್ತಿವೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಕಲುಷಿತ ನೀರನ್ನು ಫಿಲ್ಟರ್ ಮಾಡಿ ನಿತ್ಯ…

Read More
Petrol and Diesel Price Reduced

ದೇಶದಲ್ಲಿ ಪೆಟ್ರೋಲ್ ದರ ಇಳಿಕೆ ಕಂಡಿದೆ. ಗ್ರಾಹಕರ ಬಹು ದಿನಗಳ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ

ಪೆಟ್ರೋಲ್ ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ದರ ಕುಸಿತ ಆದರಿಂದ ಸಾಗಾಣಿಕೆ ವೆಚ್ಚ ಮತ್ತು ಜೀವನ ವೆಚ್ಚ ಕಡಿಮೆ ಆಗುತ್ತದೆ. ಜನಸಾಮಾನ್ಯರು ಎಲ್ಲಾ ಬೆಲೆ ಏರಿಕೆಯ ನಡುವೆ ಆರ್ಥಿಕ ತೊಂದರೆ ಅನುಭವಿಸುತ್ತಾ ಇದ್ದರೂ ಈಗ ಪೆಟ್ರೋಲ್ ದರ ಕುಸಿತ ಕಂಡಿರುವುದು ಬಹಳ ಸಂತಸದ ಸುದ್ದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಜನಸಾಮಾನ್ಯರು ಮನವಿ ಸಲ್ಲಿಸಿದ್ದರು. ಈಗ ಮನಿವಿಗೆ ಸ್ಪಂದನೆ ದೊರೆತಿದೆ. ಪೆಟ್ರೋಲ್ ದರ…

Read More