ಕೊನೆಗೂ ಸಿಕ್ಕಿದ್ರು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದ “ಜಿಂಗಿಚಾಕ ಜಿಂಗಿಚಾಕ” ಹಾಡನ್ನು ಹಾಡಿದ್ದ ಗಾಯಕ; ಇವರೇ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿ ಯಾಗಿ ಕೇಳಿದವರೆಲ್ಲ ಸೂಪರ್ ಡೂಪರ್ ಅಂತೀರೋ ‘ಜಿಂಗಿಚಾಕ ಜಿಂಗಿಚಾಕ ‘ ಹಾಡು ಸಖತ್ ವೈರಲ್ ಆಗ್ತಿದೆ. ಈ ಹಾಡು ಕೇಳಿದವರು ಇದರ ಸಾಹಿತ್ಯ ಏನು ಎಂದು ಅರ್ಥ ಆಗದೆ ತಲೆಕೆಡಿಸಿಕೊಂಡಿದ್ದರೆ ಅನ್ನೋದಕ್ಕಿಂತ ಬಹಳಷ್ಟು ಮಂದಿ ಈ ಹಾಡು ಬರೆದವರು ಬಿಟ್ಟು, ಯಾರಿಗೂ ಈ ಹಾಡು ಅರ್ಥ ಆಗಿಲ್ಲ ಬಿಡು ಆದ್ರೂ ಹಾಡಿದವರು ಸಖತ್ ಸ್ವೀಟ್ ವಾಯ್ಸ್ ನಲ್ಲಿ ಹಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ರು. ಸದ್ಯ ಈಗ ಈ ಹಾಡು ಹಾಡಿದವರು ಯಾರೆಂದು ರಿವೀಲ್…

Read More

ಸೀತಾ ರಾಮ ಧಾರವಾಹಿಯ ಅಸಲಿ ಸ್ಟೋರಿ ಏನ್ ಗೊತ್ತಾ? ಸೀತಾ ನಿಜಕ್ಕೂ ಮದುವೆ ಆಗಿದಾಳ? ಸಿಹಿ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಬಹಳಷ್ಟು ವಿಭಿನ್ನವಾಗಿದ್ದು ಒಳ್ಳೆಯ ಕಥಾ ಹಂದರವನ್ನೇ ಹೊಂದಿದೆ ಅಂತ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಹೌದು ಧಾರವಾಹಿಯಲ್ಲಿ ಸೀತಾ ಹಾಗೂ ರಾಮ್ ಜೀವನ ಬೇರೆ ಬೇರೆ. ಆದರೆ ವಿಧಿ ಇವರಿಬ್ಬರನ್ನು ಹತ್ತಿರಕ್ಕೆ ತರುತ್ತಿದೆ. ಹೌದು ಸೀತಾ ಆಗಿ ವೈಷ್ಣವಿ ಗೌಡ, ರಾಮನಾಗಿ ಗಗನ್ ಚಿನ್ನಪ್ಪ, ಸಿಹಿಯಾಗಿ ರಿತು ಸಿಂಗ್ ನೇಪಾಳ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್ ಸೇರಿದಂತೆ ಸಿಂಧು ರಾವ್, ಮುಖ್ಯಮಂತ್ರಿ…

Read More

Vaisshnavi gowda: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಹಿಂದೆ ನಡೆದ ಘಟನೆ ನೆನೆದು ಪಾಸಿಟಿವ್ ರಿಯಾಕ್ಷನ್ ಕೊಟ್ಟ ನಟಿ

Vaisshnavi gowda: ಕನ್ನಡ ಕಿರುತೆರೆದಲ್ಲಿ ಗೂಳಿ ಕೆನ್ನೆ ಮೂಲಕವೇ ಹೆಚ್ಚು ಗುರುತಿಸಿಕೊಂಡ ನಟಿ, ಹಾಗೂ ಅಗ್ನಿಸಾಕ್ಷಿ ಸನ್ನಿಧಿ ಅಂತಲೇ ಈಗಲೂ ಖ್ಯಾತಿ ಗಳಿಸಿರುವ ವೈಷ್ಣವಿ, ಸಿಕ್ಕಾಪಟ್ಟೆ ಫೇಮಸ್. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ನಂತರ ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಿ ಮನೆಯಲ್ಲಿ ಅದ್ಭುತ ಆಟವಾಡುವ…

Read More