ಭಾರವಾದ ಮನಸ್ಸಿನಿಂದಲೇ ಡಿಕೆಡಿ ಶೋ ಗೆ ಬರ್ತಾರಾ ವಿಜಯ್ ರಾಘವೇಂದ್ರ! ಈ ವಾರವೇ ಡಿಕೆಡಿ ವೇದಿಕೆಯಲ್ಲಿ ರಾಘು!?

ಸ್ನೇಹಿತರೆ, ಸ್ಯಾಂಡಲ್ವುಡ್ ನ ಚಿನ್ನಾರಿಮುತ್ತ ನಗು ಮುಖದ ಸರದಾರ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಅಲ್ಲಿನ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಹೌದು ಗೆಳೆಯರೇ ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸದ್ಯ ಸ್ಪಂದನಾ ಸಾವಿನ ನೋವಿನಿಂದ ಇನ್ನು ಕೂಡ ಚಿನ್ನಾರಿ ಮುತ್ತಾ ಹೊರ ಬಂದಿಲ್ಲ. ಆಗಂತ ಚಿನ್ನಾರಿ ಮುತ್ತಾ ಮನೆಯಲ್ಲಿಯೂ ಕೂರುವ…

Read More

ಸ್ಪಂದನಾ ಡೈರಿಯಲ್ಲಿ ಇದ್ದ ಬಹು ದೊಡ್ಡ ಆಸೆ ಏನ್ ಗೊತ್ತಾ? ಸ್ಪಂದನಾ ಸಾವಿನ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬದುಕಿನಲ್ಲಿ ವಿಧಿಯು ಆಟವಾಡಿದೆ. ಜೀವಕ್ಕೆ ಜೀವ ಆಗಿದ್ದ ಪತ್ನಿ ಸ್ಪಂದನ ಅವರನ್ನ ಕ್ರೂರ ವಿಧಿ ಕಿತ್ತುಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗು ಸ್ನೇಹಿತರ ಜೊತೆ ಥೈಲ್ಯಾಂಡ್ ನ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನ ಅವರು ಅಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮತ್ತೆ ಮೇಲೆ ಏಳಲೇ ಇಲ್ಲ. ಈ ಸುದ್ಧಿಯು ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ವಿಜಯ ರಾಘವೇಂದ್ರ ಅವರು ಪತ್ನಿಯನ್ನ ಕಳೆದುಕೊಂಡು…

Read More

ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು..

ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ್ರು. ಸ್ಪಂದನಾ ಅವರು ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ತೆರಳಿದ್ದ ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಸಾಧ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಆದ್ರೆ ಮೃತಪಟ್ಟ 2ದಿನಗಳ ನಂತರ ಅವ್ರ ಮೃತದೇಹವನ್ನ ಬೆಂಗಳೂರಿಗೆ ತರಲಾಗಿದೆ. ಇನ್ನು ಸಂಬಂಧಿಕರ ಜೊತೆ ಸ್ಪಂದನ ಬ್ಯಾಂಕಾಕ್​ಗೆ ಹೋಗಿದ್ದರು. ಆದ್ರೆ ಅಲ್ಲಿ ಮಲಗಿದ್ದ ವೇಳೆ ಸ್ಪಂದನಾಗೆ ಲೋ…

Read More

Spandana: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್.!!

Spandana: ಬ್ಯಾಂಕಕ್ ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹವನ್ನ ಮಧ್ಯರಾತ್ರಿ ಬೆಂಗಳೂರಿಗೆ ತಂದಿದ್ದು. ಪಾರ್ಥಿವ ಶರೀರ ಅಂತಿಮ ದರ್ಶನವಕ್ಕೆ ಇಟ್ಟಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಬಂದು ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಅಂತಿಮ ದರ್ಶನ ಪಡೆಯಲು ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಸ್ಪಂದನಾ ಮೃತದೇಹ ನೋಡಿದ ಕೂಡಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ವಿಜಯ್ ರಾಘವೇಂದ್ರ ಅವರನ್ನು ಕೂಡ ಸಮಾಧಾನ…

Read More

ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ! ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು..

ರಾಷ್ಟ್ರ ಪ್ರಶಸ್ತಿ ವಿಜೇಯತ ನಟ ರಾಘವೇಂದ್ರ ರಾಜ್ ಕುಮಾರ ಬಾಳಲ್ಲಿ ವಿಧಿ ಘನ ಘೋರ ಆಟವಾಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯ ಪ್ರಾಣ ಪಕ್ಷಿಯೇ ಇದೀಗ ಹಾರಿ ಹೋಗಿದ್ದು ವಿದೇಶಿ ಪ್ರವಾಸಕ್ಕೆ ಹೋಗಿದ್ದ ಚಿನ್ನಾರಿ ಮುತ್ತನಿಗೆ ಆಘಾತ ಎದುರಾಗಿದೆ. ಪತ್ನಿಯ ಪ್ರಾಣ ಪರ ಲೋಕವನ್ನ ತಲುಪಿದ್ದು ಆಕಾಶವೇ ಕಳಚಿ ತಲೆಯ ಮೇಲೆ ಬಿದಿದ್ದೆ. ಹೆಂಡತಿ ಅಂದ್ರೆ ಪ್ರಾಣ ಪತ್ನಿಯೇ ಎಲ್ಲಾ ಅಂತ ಜೀವನ ಸಾಗಿಸುತ್ತಿದ್ದ ಚಿನ್ನಾರಿ ಮುತ್ತನಿಗೆ ಇದು ನುಂಗಲರದ ತುತ್ತು. ಹೌದು ವಿಜಯ್‌ ಪತ್ನಿ ಸ್ಪಂದನಾ…

Read More

ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ವಿಜಯ್ ರಾಘವೇಂದ್ರ ಬಾಳಿನಲ್ಲಿ ಸ್ಪಂದನ ಎಂಟ್ರಿ ಹೇಗಾಯಿತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಈ ಹೃದಯಾಘಾತ ಒಂದು ರೀತಿಯ ಪಿಡುಗು ಅಂತಲೇ ಹೇಳಬಹುದು. ಬಹಳ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಹೋಗ್ತಿದ್ದಾರೆ. ಈಗಂತೂ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತಲೇ ಹೇಳೋಕಾಗೋದಿಲ್ಲ. ಇದೀಗ ಇಂತದ್ದೇ ಒಂದು ವಿಚಿತ್ರ ಘೋರ ಘಟನೆ ಇದೀಗ ನಟ ವಿಜಯ್ ರಾಘವೇಂದ್ರ ಮನೆಯಲ್ಲಿ ನಡೆದೇ ಹೋಗಿದೆ. ಮಡದಿ ಅಂದ್ರೆ ಪ್ರಾಣ ಬಿಡ್ತಿದ್ದ ಚಿನ್ನಾರಿ ಮುತ್ತಾ ಅವರ ಪತ್ನಿಯ ಪ್ರಾಣವನ್ನೇ ವಿಧಿ ಕಸಿದುಕೊಂಡು ಬಿಟ್ಟಿದೆ. ಹೌದು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ…

Read More