ಹೆಂಡತಿ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಿಯ ಆಗುತ್ತೆ ಅಂತ ಹಿರಿಯರು ಹೇಳ್ತಾರೆ, ಅಲ್ದೇ ಸತಿ ಪತಿಯರಿಬ್ಬರೂ ಅರಿತು ನಡುದ್ರೆ ಮನೆಯೇ ಸ್ವರ್ಗವಾಗುತ್ತೆ ಅನ್ನೋದು ರೂಢಿ. ಅದ್ರಲ್ಲೂ ಪತಿಯ ಶ್ರೇಯಸ್ಸಿಗೆ, ಪತಿಯ ವಂಶಭಿವೃದ್ಧಿಗೆ ಮಾಡದಿಯಾದವಳು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ತನ್ನ ಕುಟುಂಬದ ಹಿತಕ್ಕಾಗಿ ಪ್ರತಿದಿನ ತನ್ನ ಜೀವ ಸಾವೆಸುತ್ತಾಳೆ. ಪತಿ ಮತ್ತು ಮಕ್ಕಳಿಗಾಗಿ ಬರುವ ಎಲ್ಲ ದುಃಖ ನೋವನ್ನ ನುಂಗಿ ಮೆಟ್ಟಿನಿಂತು ತನ್ನ ಜೀವನವನ್ನೇ ತನ್ನವರಿಗಾಗಿ ಮೂಡಿಪಾಗಿಡುತ್ತಾಳೆ, ಅವಳನ್ನ ನಮ್ಮ ಭಾರತೀಯ ನಾರಿ ಅಂತಾರೆ. ಆದ್ರೆ ಇಲ್ಲೇಬ್ಬಾ ಕಿರಾತಕಿ…

Read More