kannada serial TRP

ಗಟ್ಟಿಮೇಳ ಅಂತಿಮ ಸಂಚಿಕೆಯಲ್ಲಿ ಪಡೆದ ಟಿ.ಆರ್.ಪಿ ಎಷ್ಟು? ಹೊಸ ವರ್ಷದ ಮೊದಲ ವಾರದ TRP ಲಿಸ್ಟ್ ಇಲ್ಲಿದೆ

ಪ್ರತಿ ಗುರುವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. 2024 ವರ್ಷದ ಮೊದಲ ವಾರ ಯಾವ ಧಾರಾವಾಹಿಗೆ ಎಷ್ಟು ಟಿ.ಆರ್.ಪಿ ಬಂದಿದ್ದೆ. ಗಟ್ಟಿಮೇಳ ಅಂತಿಮ ಸಂಚಿಕೆಗಳು ಕಳೆದ ವಾರ ಪ್ರಸಾರವಾಯಿತು ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ವಾರ ಉತ್ತಮ TRP ಪಡೆದು ಟಾಪ್ 5 ಸ್ಥಾನದಲ್ಲಿ ಇತ್ತು. ಕರ್ನಾಟಕದ ನಂಬರ್ ಒನ್ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕೂಡ ತುಂಬಾ ಕೂತುಹಲದಿಂದ ಕೊನೆಯ ವಾರಗಳ ಎಪಿಸೋಡ್ ಗಳು ಬರುತ್ತಿದ್ದು ಅದಕ್ಕೆ ಎಷ್ಟು TRP ಪಡೆದು ಕೊಂಡಿದೆ ಎಲ್ಲಾವನ್ನು ನೋಡ್ತಾ…

Read More
Kannada Serial TRP

ಭಾಗ್ಯಲಕ್ಷ್ಮೀ TRPಯಲ್ಲಿ ಏರಿಕೆ! ಬಿಗ್ ಬಾಸ್ TRP ಎಷ್ಟು? ಈ ವಾರದ ಟಾಪ್ ಧಾರಾವಾಹಿಗಳು ಯಾವುವು ಗೊತ್ತಾ?

ವಾರ, ವಾರ ಟಿ ಆರ್ ಪಿ ಕಾಳಗ ಇದ್ದೇ ಇರುತ್ತೆ ಕಳೆದ ವಾರ ಟಾಪ್ ನಲ್ಲಿ ಇರುವ ಧಾರವಾಹಿಗಳು ಈ ವಾರ ಕೆಳಗೆ ಬರಬಹುದು ಕೆಳಗೆ ಇರುವ ಧಾರಾವಾಹಿಗಳು ತಮ್ಮ ಕಥೆಯಲ್ಲಿ ಟ್ವಿಸ್ಟ್ ಕೊಡುವ ಮುಖಾಂತರ ಜನರನ್ನು ಸೆಳೆದು ಆ ವಾರ ಟಾಪ್ ಗೆ ಹೋದ ಹಲವಾರು ಧಾರವಾಹಿಗಳು ಇವೆ. ಧಾರಾವಾಹಿ ಶುರುವಾದಗಿನಿಂದಲೂ ಮೊದಲ ಸ್ಥಾನವನ್ನು ಆಗೊಮ್ಮೆ, ಈಗೊಮ್ಮೆ ಬಿಟ್ಟುಕೊಟ್ಟರು ಟಾಪ್ ಸ್ಥಾನದಲ್ಲಿ ಸದಾಕಾಲ ಕಾಣುವ ‘ಪುಟ್ಟಕ್ಕನ ಮಕ್ಕಳು’ ಈ ವಾರ ಎಷ್ಟನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡ…

Read More

ಸರಿಗಮಪ ವೇದಿಕೆಗೆ ಎಂಟ್ರಿ ಕೊಟ್ಟ ಹಳ್ಳಿ ಪ್ರತಿಭೆ; ಕುರಿಗಾಯಿ ರಮೇಶ್ ಲಮಾಣಿ ಗಾಯನಕ್ಕೆ ತಲೆದೂಗದವರಿಲ್ಲ..

ಪ್ರತಿಭೆ ಯಾರಪ್ಪನ ಮನೆಯ ಸ್ವತ್ತು ಅಲ್ಲ ಶಿಸ್ತು ಸಂಯಮ ಭಕ್ತಿ ಇದ್ದವರಿಗೆ ದೇವರು ಒಲಿಯುತ್ತಾನೆ ಅನ್ನೋದು ಸುಳ್ಳಲ್ಲ. ಹೌದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ತಾಂಡಾದಲ್ಲಿದ್ದ ಹನುಮಂತ ಗಾನ ಪ್ರತಿಭೆಗೆ ಖುದ್ದು ಹಂಸಲೇಖ ಬೆರಗಾಗಿದ್ದರು. ಅಲ್ಲದೇ ಜನಪದ ಕಲೆಯನ್ನು ಉಳಿಸುವ ಕಲಾವಿದ ನೀನೆಂದು ಹನುಮಂತನಿಗೆ ಹರಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಸಿನಿಮಾ ಮಂದಿ ಹನುಮಂತನಿಗೆ ಅವಕಾಶ ಕೊಡುವುದಾಗಿ ಹೇಳಿದರು. ಅದೇ ರೀತಿ ಯೋಗರಾಜ್ ಭಟ್ ಅವರು ಕೂಡ `ನಮ್ ಬಯಲು ಸೀಮೆ ಕಡೆ ಹುಡುಗ….

Read More

Srirasthu Shubhamasthu Serial: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತ! ಮುಂದೆ ಇದೇ ದೊಡ್ಡ ಟ್ವಿಸ್ಟ್

Srirasthu Shubhamasthu Serial: ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ತುಳಸಿ ಮತ್ತು ಮಾಧವ್ ಮದುವೆ ನಡೆದಿದ್ದು ಅದು ಕೂಡ ತುಳಸಿ ಮಾವ ದತ್ತ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಹೌದು ತುಳಸಿ ಮಾಧವ್ ಇಬ್ಬರು ಜೊತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಜನಗಳು ನಾನತರ ಮಾತನಾಡಿದರು ಜನ ಹೋಗಲ್ಲಿ ಅವರ ಮನೆಯವರೇ ಮಕ್ಕಳು ತಂದೆ ತಾಯಿಯ ಬಗ್ಗೆ ಮಾತನಾಡುವಾಗಯಿತ್ತು. ಇದನ್ನೆಲ್ಲ ನೋಡಿ…

Read More

ಸೀತಾ ರಾಮ ಧಾರವಾಹಿಯ ಅಸಲಿ ಸ್ಟೋರಿ ಏನ್ ಗೊತ್ತಾ? ಸೀತಾ ನಿಜಕ್ಕೂ ಮದುವೆ ಆಗಿದಾಳ? ಸಿಹಿ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಬಹಳಷ್ಟು ವಿಭಿನ್ನವಾಗಿದ್ದು ಒಳ್ಳೆಯ ಕಥಾ ಹಂದರವನ್ನೇ ಹೊಂದಿದೆ ಅಂತ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಹೌದು ಧಾರವಾಹಿಯಲ್ಲಿ ಸೀತಾ ಹಾಗೂ ರಾಮ್ ಜೀವನ ಬೇರೆ ಬೇರೆ. ಆದರೆ ವಿಧಿ ಇವರಿಬ್ಬರನ್ನು ಹತ್ತಿರಕ್ಕೆ ತರುತ್ತಿದೆ. ಹೌದು ಸೀತಾ ಆಗಿ ವೈಷ್ಣವಿ ಗೌಡ, ರಾಮನಾಗಿ ಗಗನ್ ಚಿನ್ನಪ್ಪ, ಸಿಹಿಯಾಗಿ ರಿತು ಸಿಂಗ್ ನೇಪಾಳ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್ ಸೇರಿದಂತೆ ಸಿಂಧು ರಾವ್, ಮುಖ್ಯಮಂತ್ರಿ…

Read More

Ritu Singh: ಸೀತಾ ರಾಮ ಧಾರಾವಾಹಿ ಸಿಹಿ ನಿಜಕ್ಕೂ ಯಾರು? ಅಪ್ಪ-ಅಮ್ಮ ಕೆಲಸಕ್ಕಾಗಿ ದೇಶ ಬಿಟ್ಟು ಬಂದ್ರು..

Ritu Singh: ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಅದ್ರಲ್ಲೂ ವೀಕ್ಷಕರಿಗಂತೂ ಕೆಲವೊಂದು ಧಾರವಾಹಿಗಳು ಬಹಳಷ್ಟು ಅಚ್ಚು ಮೆಚ್ಚಾಗಿ ಬಿಡುತ್ತವೆ. ಇದರ ಜೊತೆ ಕೆಲವೊಂದು ಪಾತ್ರಗಳನ್ನ ವೀಕ್ಷಕರು ನಿಜ ಜೀವನದ ವ್ಯಕ್ತಿಗಳಂತೆ ಪರಿಗಣಿಸಿ ಬಹಳಷ್ಟು ಮೆಚ್ಚಿಕೊಂಡು ಬಿಡುತ್ತಾರೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ನಮ್ಮ ವೀಕ್ಷಕರಿಗೆ ಅಲ್ದೇ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಬಹಳ ಇಷ್ಟು. ಸಿಹಿಗಗಿಯೇ ಎಷ್ಟೋ ಜನ…

Read More

Seetha Raama Serial Cast: ಸೀತಾರಾಮ ಧಾರಾವಾಹಿ ನಟ-ನಟಿಯರ ನಿಜವಾದ ಹೆಸರು..

Seetha Raama Serial Cast: ಜೀ ಕನ್ನಡದಲ್ಲಿ ಒಳ್ಳೊಳ್ಳೆ ಸೀರಿಯಲ್ ಗಳು ಬರುತ್ತಲೇ ಇವೆ. ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಕೂಡ ತಮ್ಮ ಟಿ ಆರ್ ಪಿ ಸ್ಥಾನದಲ್ಲಿ ಉತ್ತಮವಾಗಿದ್ದು ಹೊಸದಾಗಿ ಬರುವ ಎಲ್ಲ ಧಾರಾವಾಹಿಗಳು ಕೂಡ ಟಾಪ್ 10 ಸ್ಥಾನದಲ್ಲಿ ಇರುತ್ತದೆ. ಇದೀಗ ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗುತ್ತಿದು. 17ನೇ ತಾರೀಕು ಸೋಮವಾರದಿಂದ ಸೀತಾರಾಮ ಟೈಟಾಲ್ ನೊಂದಿಗೆ ಹೊಸ ಧಾರವಾಹಿ ಪ್ರಸಾರವಾಗುತ್ತಿದೆ. ಸೀತಾರಾಮ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ವೈಷ್ಣವಿ ಗೌಡ ಮತ್ತು ಗಗನ್…

Read More

Pooja Lokesh: ಕಿರುತೆರೆಗೆ ಕಂಬ್ಯಾಕ್ ಮಾಡಿದ ಸೃಜನ್ ಅಕ್ಕ! ಇಷ್ಟು ವರ್ಷ ನಟನೆಯಿಂದ ದೂರ ಉಳಿಯಲು ಕಾರಣವೇನು?

Pooja Lokesh: ಕನ್ನಡ ಚಿತ್ರರಂಗದಲ್ಲಿ ಸುಬ್ಬಯ್ಯ ನಾಯ್ಡು ಅವ್ರದ್ದು ಮರೆಯಾಲಾಗದ ಹೆಜ್ಜೆ ಗುರುತು. ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿಗ್ಗಜರಲ್ಲಿ ಸುಬ್ಬಯ್ಯ ನಾಯ್ಡು ಅವ್ರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅದ್ರಂತೆ ಮಗ ಲೋಕೇಶ್ ಅವ್ರ ತಂದೆಯ ಹಾದಿಯಲ್ಲಿ ನಡೆದು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಪಾತ್ರಗಳಿಗೆ ಕೈ ಹಾಕಿ ನಟಿಸಿ ಸೈ ಅನಿಸಿಕೊಂಡಿದ್ದ ಅದ್ಭುತ ಕಲಾವಿದ. ಇನ್ನು ಇವ್ರ ಮಕ್ಕಳು ಅಷ್ಟೆ ಅದ್ಭುತ ಕಲಾವಿದರು. ಅದರಲ್ಲೂ ಮಗಳು ಪೂಜಾ ಲೋಕೇಶ್ ಅತ್ಯದ್ಭುತ ನಟಿ ಚಂದನವನದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡು…

Read More

Bharjari Bachelors: ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಸುಕೃತ ನಾಗ್ ಔಟ್! ನವಾಜ್ ಗೆ ಜೋಡಿಯಾಗಿದ್ದ ಸುಕೃತ ಹೊರನಡೆದದ್ದು ಯಾಕೆ?

Bharjari Bachelors: ಕನ್ನಡ ಕಿರುತೆರೆಯ 10 ಎಲಿಜಿಬಲ್ ಬ್ಯಾಚುಲರ್​ಗಳ ಕನಸನ್ನ ನನಸು ಮಾಡುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಸಾಮರ್ಥ್ಯವನ್ನು ಕರುನಾಡಿನ ಜನತೆಗೆ ತೋರಿಸೀ, ಬ್ಯಾಚುಲರ್ ಆಗಿದ್ದವನು ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಎಂಬುದನ್ನು ಕರುನಾಡಿಗೆ ಸಾರಿ ಹೇಳುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಭರ್ಜರಿಯಾಗಿಯೇ ಶುರುವಾಗಿದೆ. ಇನ್ನು ಕನ್ನಡ ಕಿರುತೆರೆ ವಾಹಿನಿಗಳ ನಡುವೆ ಸಖತ್​ ಪೈಪೋಟಿ ಇದೆ. ಅಲ್ದೇ ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ವಾಹಿನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಭಿನ್ನವಾದ ಕಾನ್ಸೆಪ್ಟ್​ಗಳಲ್ಲಿ ರಿಯಾಲಿಟಿ…

Read More

Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ

Puttakkana Makkalu: ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 7:30ಕ್ಕೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ಕಂಠಿ ಸ್ನೇಹ ಮದುವೆಯ ಸಂಚಿಕೆಗಳು ಬರುತ್ತಿದ್ದು ಇಬ್ಬರು ಬೇರೆಯವರ ಜೊತೆಗೆ ಮದುವೆಗೆ ಒಪ್ಪಿಕೊಂಡಿದ್ದರು. ಇದೀಗ ಅದೆಲ್ಲ ಉಲ್ಟಾ ಹೊಡೆದಿದ್ದು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ. ಇನ್ನು ಟ್ವಿಸ್ಟ್ ನೋಡಿ ಕಂಠಿ-ಸ್ನೇಹ ಒಂದಾಗಬೇಕು ಎನ್ನುತ್ತಿರುವ ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ. ಕಂಠಿ-ರಾಧ ಮತ್ತು ಭುವನ್-ಸ್ನೇಹ ಮದುವೆ ನಿಂತು ಹೋಯಿತು ಕಂಠಿ-ರಾಧ ಮತ್ತು ಭುವನ್-ಸ್ನೇಹ ಜೋಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು…

Read More