Gattimela: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

Gattimela: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಶುರುವಾಗುತ್ತೆ ಕೆಲವೊಂದು ಧಾರವಾಹಿಗಳು ಕೊನೆಯಗುತ್ತೆ. ಆದ್ರೆ ಧಾರವಾಹಿಯಲ್ಲಿರೋ ಪಾತ್ರಧಾರಿಗಳು ಅದ್ರಲ್ಲೂ ಸಾವಿರಕ್ಕೂ ಹೆಚ್ಚು ಎಪಿಸೋಡ್ ನಲ್ಲಿ ಕಾಣಿಸಿಕೊಂಡ ಪಾತ್ರಧಾರಿಯನ್ನ ಪಾತ್ರದ ಮೂಲಕ ಅಂತ್ಯ ಮಾಡೋದು ತುಂಬಾ ಕಡಿಮೆ ಆದ್ರೆ ಅಂತದ್ದೇ ಒಂದು ನಿರ್ಧಾರವನ್ನ ಗಟ್ಟಿಮೇಳ ನಿರ್ದೇಶಕರು ಮಾಡಿದ್ದು, ವಿಕ್ರಾಂತ್ ಪಾತ್ರಕ್ಕೆ ತಿಲಾಂಜಲಿ ಆಡಿದ್ದಾರೆ. ಹೌದು ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಪ್ರತಿ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿ ಸಾಕಷ್ಟು ವಿಷಯಗಳಿಂದ…

Read More

ನನ್ನ ಅಂತಾರಾಳ ಕೆಲವರಿಗೆ ಗೊತ್ತಿಲ್ಲ, ನಾವು ಮೂವರು ಒಟ್ಟಿಗೆ ಇರೋಕಾಗಿಲ್ಲ! ಅವನು ತಮ್ಮ ಅಲ್ಲ ನನ್ನ ಮಗ. ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್

Weekend With Ramesh 5: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 5ನೇ ಸೀಸನ್‌ನಲ್ಲಿ 100ನೇ ಎಪಿಸೋಡ್ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಸಾಕಷ್ಟು ಜನ ವೀಕೆಂಡ್ ಗಾಗಿ ಕಾಯುತ್ತಿದ್ದಾರೆ. ಇದುವರೆಗೂ ಅನೇಕ ಸೆಲಬ್ರಿಟಿಗಳು ಸಾಧಕರ ಖುರ್ಚಿಯಲ್ಲಿ ಕೂತು, ತಮ್ಮ ಜೀವನದ ನೋವು ನಲಿವಿನ ದಿನಗಳನ್ನು ನೆನೆದಿದ್ದಾರೆ. ವೀಕ್ಷಕರು ಕೂಡಾ ತಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಎಪಿಸೋಡ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಶನಿವಾರ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌…

Read More

Amruthadhare Serial Cast: ಅಮೃತಧಾರೆ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರು..

Amruthadhare Serial Cast: ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು. ಇನ್ನು ಹಲವಾರು ಹೊಸ ಹೊಸ ಧಾರವಾಹಿಗಳು ಸೇರ್ಪಡೆ ಆಗುತ್ತಿವೆ. ಇನ್ನು ಸ್ವಲ್ಪ ದಿನಗಳ ಹಿಂದೆ ಎಷ್ಟೇ ಭೂಮಿಗೆ ಬಂದ ಭಗವಂತ ಸೀರಿಯಲ್ ಸೇರ್ಪಡೆ ಆಗಿತ್ತು. ಈಗ ಹೊಸ ಧಾರವಾಹಿಗಳ ಲಿಸ್ಟ್ ಗೆ ಅಮೃತದಾರೆ ಸೀರಿಯಲ್ ಕೂಡ ಸೇರ್ಪಡೆ ಯಾಗಿದೆ. ಈ ಸೀರಿಯಲ್ ಸೋಮವಾರದಿಂದ ಅಂದರೆ ನೆನ್ನೆ ಯಿಂದ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ಪ್ರಸಾರ ಶುರು ಮಾಡಿದೆ. ಈ…

Read More

ಮೊದಲ ಬಾರಿಗೆ ಕಾಣಿಸಿಕೊಂಡ ಜೈ ಜಗದೀಶ್ ಮೊದಲು ಪತ್ನಿ ಮಗಳು! ಮೊದಲ ಪತ್ನಿ ಜೊತೆಗೆ ವಿಜಯಲಕ್ಷ್ಮಿ ಒಡನಾಟ ಇರೋದು ನಿಜಾನಾ?

Jai jagadish first daughter arpita: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5ರ ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್‌ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಜೈ ಜಗದೀಶ್ ಹಂಚಿಕೊಂಡರು. ಹೌದು ‘ಫಲಿತಾಂಶ’ ಚಿತ್ರದ ಮೂಲಕ ಜೈ ಜಗದೀಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದರು.‌ ಪೈಲಟ್ ಆಗಬೇಕಿದ್ದವರು ಪುಟ್ಟಣ್ಣ ಕಣಗಾಲ್ ರವರು ಬುಲಾವ್ ಕೊಟ್ಟ ಕಾರಣ ಫೈಲೇಟ್ ತರಬೇತಿಯನ್ನ ಅರ್ಧಕ್ಕೆ ಬಿಟ್ಟು…

Read More

Chaya Singh: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

Chaya Singh: ಛಾಯಾ ಸಿಂಗ್ ಒಂದು ಕಾಲದಲ್ಲಿ ಕೆಲ ನಾಯಕ ನಟರಿಗೆ ಇವ್ರೇ ಬೆಸ್ಟ್ ನಾಯಕಿ ಅಂತ ಹೇಳ್ತಿದ್ದಂತಹ ಅದ್ಭುತ ನಟಿ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವ್ರು ಆಗ ಚಿತ್ರರಂಗಕ್ಕೆ ಒಬ್ಬ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲಿ ಕೂಡ ನಟಿ ಛಾಯಾಸಿಂಗ್ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಛಾಯಾ ಬೆಂಗಳೂರಿನ ಲೌರ್ಡ್ಸ್ ಶಾಲೆಯಲ್ಲಿ ಓದದಿರು, ಆದರೆ ಇವ್ರ ಪೋಷಕರು ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ…

Read More

Deepak Gowda: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ

Deepak Gowda: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯು ಯಾವಾಗಲೂ ಹೊಸ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಿರುತ್ತದೆ ಅದರಲ್ಲೂ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನದಲ್ಲಿ ಜೀ ಕನ್ನಡ ವಾಹಿನಿ ಯಾವಾಗಲೂ ಸದಾ ಮುಂದೆ ಇರುತ್ತೆ. ಹೌದು ಹೊಸ ಹೊಸ ಧಾರಾವಾಹಿಗಳ ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ, ಸಾಮಾಜಿಕ ಹಾಗೆ ಪೌರಾಣಿಕ ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ…

Read More

Kannada Serial TRP List 2023: ಈ ಬಾರಿ TRP ಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ‘ಗಟ್ಟಿಮೇಳ’, ಉಳಿದ ಧಾರಾವಾಹಿಗಳು ಎಷ್ಟನೇ ಸ್ಥಾನ?

Kannada Serial TRP List 2023: ಸಂಜೆ ಆದರೆ ಸಾಕು ಹೆಂಗಸರೆಲ್ಲ ರಿಮೋಟ್ ಹಿಡ್ಕೊಂಡು ಸೀರಿಯಲ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಈಗ ಐಪಿಎಲ್ ನ ಸಲುವಾಗಿ ಎಷ್ಟು ಸೀರಿಯಲ್ ಗಳ ಟಿ ಆರ್ ಪಿ ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದೆ. ಹೌದು ಈ ಟಿ ಆರ್ ಪಿ ಎಂಬುವುದು ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಅತಿ ಮುಖ್ಯವಾದ ಅಂಶ, ಈ ಟಿ ಆರ್ ಪಿ ಕಡಿಮೆಯಾಗಿದ್ದ ರಿಂದ ಎಷ್ಟೋ…

Read More

Amruthadhaare Serial: ಅಮೃತಧಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

Amruthadhaare Serial: ತನ್ನ ವಿಭಿನ್ನ ರೀತಿಯ ಶೋ ಮತ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ 2018 ರಿಂದ ಇಲ್ಲಿಯವರೆಗೂ ಕರ್ನಾಟಕದ ನಂಬರ್ ಒನ್ ಟಿ ಆರ್ ಪಿ ಬರುವ ವಾಹಿನಿ ಆಗಿದೆ. ಇದೀಗ ಇದೇ ವಾಹಿನಿಯಲ್ಲಿ ವಿನೂತನ ಕಥೆಯೊಂದಿಗೆ ಬರುತ್ತಿರುವ ಹೊಸ ಸೀರಿಯಲ್ ಎಂದರೆ ಅದು ‘ಅಮೃತಧಾರೆ’ ಹೌದು ಕಳೆದ ತಿಂಗಳು ‘ಅಮೃತಧಾರೆ’ ದಾರಾವಾಹಿ ಮೊದಲ ಪ್ರೋಮೋವನ್ನು ವಾಹಿನಿ ಲಾಂಚ್ ಮಾಡಿತ್ತು. ಪ್ರೋಮೋ ನೋಡಿದ ಕೂಡಲೇ. ಸಾಕಷ್ಟು ಜನರು ಇದು…

Read More

Kannada serials: ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಪ್ರಮುಖ 2 ಧಾರಾವಾಹಿಗಳು ಮುಕ್ತಾಯ!!

Kannada serials: ನಮ್ಮ ಕಿರುತರೆ ಲೋಕ ಹೇಗಪ್ಪಾ ಅಂದ್ರೆ ಹೊಸ ನೀರು ಬಂದಾಗ ಹಳೆ ನೀರನ್ನ ಚೆಲ್ಲಿ ಹೊಸ ನೀರನ್ನ ಹಿಡಿಟ್ಟುಕೊಳ್ಳುತ್ತೇವಲ್ಲ ಹಾಗೆ. ಹೊಸ ಧಾರವಾಹಿಗಳ ಆಗಮನ ಆಗ್ಬೇಕು ಅಥವಾ ಧಾರವಾಹಿ ಕಲಾವಿದರ ನಡುವಿನ ಭಿನ್ನಾಭಿಪ್ರಾಯ, ಜಗಳ, ಮತ್ಯಾವುದೋ ಕಾರಣಕ್ಕೆ ಧಾರವಾಹಿಯನ್ನ ಮುಗಿಸಲೇಬೇಕಾದ ಕೆಲವೊಂದಿಷ್ಟು ಸಂದರ್ಭಗಳು ಎದುರಾಗುತ್ತವೆ ಆಗಲು ಸಹ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಧಾರವಾಹಿಯನ್ನ ಮುಗಿಸಲೇಬೇಕಾಗುತ್ತೆ. ಇದೀಗ ಅದರಂತೆ ಕಲರ್ಸ್ ಕನ್ನಡ ಹಾಗೂ ಜಿ ಕನ್ನಡ ವಾಹಿನಿಯ 2ಪ್ರಮುಖ ಧಾರವಾಹಿಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿವೆ….

Read More