Interest Rate on FD Scheme

ಭಾರತದ ಉತ್ತಮ 13 ಬ್ಯಾಂಕ್ ಗಳು FD ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿವೆ?

ದುಡಿದ ಹಣವನ್ನು ಒಂದು ಒಳ್ಳೆಯ ಹೂಡಿಕೆ ಯೋಜನೆಯಲ್ಲಿ ಕೂಡಿಡಬೇಕು. ಮುಂದಿನ ಭವಿಷ್ಯದ ಸಲುವಾಗಿ ಇಂದಿನಿಂದಲೇ money save ಮಾಡಬೇಕು ಎಂದು ಹಲವರು ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುತ್ತೇವೆ. ಈಗ ಸಾಮಾನ್ಯವಾಗಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎಂದು ಬಹಳ ಜನರು ಇದೆ ಸ್ಕೀಮ್ ನಲ್ಲಿ ಹೂಡಿಕೆ ಮಾಡುತ್ತಾರೆ. ಪ್ರೈವೇಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಭದ್ರತೆಯ ದೃಷ್ಟಿಯಿಂದ ಉತ್ತಮ ಆಯ್ಕೆ. ಆದರೆ ಹಣ ಹೂಡಿಕೆ…

Read More
Mutual Fund SIP

SIP ಮ್ಯೂಚುವಲ್ ಫಂಡ್ ಗೆ ಇನ್ವೆಸ್ಟ್ ಮಾಡುವ ಮುನ್ನ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ

ದುಡಿದ ಹಣವೂ ಸೇಫ್ ಆಗಿ ಇರಲಿ ಹಾಗೂ ನಾವು ಇನ್ವೆಸ್ಟ್ ಮಾಡಿದ ಹಣಕ್ಕೆ ಬಡ್ಡಿ ಸಿಗಲೆಂದು ನಾವು ಬ್ಯಾಂಕ್ ನಲ್ಲಿ, ಪೋಸ್ಟ್ ಆಫೀಸ್ ಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್ ಗೆ ಹಣವನ್ನು ಇನ್ವೆಸ್ಟ್ ಮಾಡುತ್ತೇವೆ. ಆದರೆ ನಾವು ಹಣವನ್ನು ಹೂಡಿಕೆ ಮಾಡುವ ಮೊದಲು ಕೆಲವು ಅಂಶಗಳನ್ನು ಗಮನಿಸಬೇಕು. ಈಗ ಹೆಚ್ಚಿನ ಜನರು SIP ಮ್ಯೂಚುವಲ್ ಫಂಡ್ ಗೆ ಹಣವನ್ನು ಇನ್ವೆಸ್ಟ್ ಮಾಡುತ್ತಾ ಇದ್ದಾರೆ. ಆದರೆ ಹಣ ಹೂಡಿಕೆ ಮಾಡುವ ಮೊದಲು ಕೆಲವು ಮುಖ್ಯ ಅಂಶಗಳ ಬಗ್ಗೆ ತಿಳಿದು…

Read More
3 lakh loan without any documents in PM Vishwakarma Yojana

ಪಿ.ಎಂ ವಿಶ್ವಕರ್ಮ ಯೋಜನೆಯಲ್ಲಿ ಯಾವುದೇ ದಾಖಲೆ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಭಾರತ ಸರ್ಕಾರದ ಉತ್ತಮ ಯೋಜನೆ ಆಗಿದೆ. ಇದರಲ್ಲು ಒಟ್ಟು 18 ವರ್ಗಗಳ ಕುಶಲ ಕಾರ್ಮಿಕರಿಗೆ 3 ಲಕ್ಷ ರೂಪಾಯಿಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಲು ಅವಕಾಶ ಇದೆ. ಮಾಧ್ಯಮ ವರ್ಗ ಮತ್ತು ಬಡ ವರ್ಗದವರ ಸ್ವಂತ ಉದ್ಯಮದ ಕನಸನ್ನು ನನಸಾಗಿಸಲು ಈ ಯೋಜನೆಯು ಬಹಳ ಸಹಕಾರಿ ಆಗಿದೆ. ಕುಶಲ ಕರ್ಮಿಗಳಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ನೆರವಾಗುವುದು. ಕುಶಲ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು…

Read More
Itel P55 Plus price

Itel ನ ಈ ಸ್ಮಾರ್ಟ್ ಫೋನ್ 16GB ಮತ್ತು 256GB ಸ್ಟೋರೇಜ್ ನೊಂದಿಗೆ ಕೇವಲ 9,499 ರೂಪಾಯಿಗೆ ಖರೀದಿಸಿ.

itel ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. itel ಕಂಪನಿಯು ಈಗ ಹೊಸದಾಗಿ ಇನ್ನೊಂದು ಸ್ಮಾರ್ಟ್ ಫೋನ್ ಬಿಡುಗಡೆ ಆಗುತ್ತಿದೆ. ಅದರ ಬೆಲೆ ಹಾಗೂ ಅದರ ಪೂರ್ಣ ವಿವರಗಳನ್ನು ಈ ಲೇಖನದ ಮೂಲಕ ತಿಳಿಯಿರಿ. ಸ್ಮಾರ್ಟ್ಫೋನ್ ವಿಶೇಷತೆಗಳು ಏನು?: ಫೆಬ್ರವರಿ 13 2024 ರಂದು Itel ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ಇದು Itel P55 ಸರಣಿಯ ಹೊಸ ಸ್ಮಾರ್ಟ್ ಫೋನ್ ಆಗಿದೆ. ಸ್ಮಾರ್ಟ್ ಫೋನ್ ಹೆಸರು Itel P55 Plus. ಇದರ…

Read More
Indira Canteen Bangalore Airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂಪಾಯಿಗಳಿಗೆ ಊಟ; ಸರ್ಕಾರದಿಂದ ಆರಂಭವಾಗಲಿರುವ ಹೊಸ ಕ್ಯಾಂಟೀನ್

ನೀವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಅಥವಾ ಕಾಫಿ ಕುಡಿಯಲು ಸುಮಾರು 200 ರಿಂದ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನೀವು ಊಟವನ್ನು ಪಡೆದುಕೊಳ್ಳಲು ಬಯಸಿದರೆ, ನಿಮ್ಮ ಬಳಿ ಸುಮಾರು 500 ರಿಂದ 1,000 ರೂಪಾಯಿಗಳು ಇರಬೇಕು. ವಿಮಾನ ನಿಲ್ದಾಣದಲ್ಲಿ ಏನಾದರು ವ್ಯವಸ್ಥೆ ಬೇಕು ಎಂದು ಕೊರಗುತ್ತಿದ್ದ ಜನತೆಗೆ ಈಗ ಸಂತಸದ ಸುದ್ದಿ ಸಿಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಡವರ ಹೋಟೆಲ್ ಎಂದು ಸರ್ಕಾರ ಕರೆಯುವ ಇಂದಿರಾ ಕ್ಯಾಂಟೀನ್ ತೆರೆಯಲು ಸಂಪುಟ ಸಭೆ ನಿರ್ಧರಿಸಿದೆ. ಅವರು ಕೇವಲ 10…

Read More
Railway Stations food Counters

ಕರ್ನಾಟಕದ 7 ರೈಲ್ವೆ ಸ್ಟೇಷನ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಊಟ ಮತ್ತು ತಿಂಡಿ ಸಿಗಲಿದೆ.

ರೈಲ್ವೆ ಸ್ಟೇಷನ್ ಗೆ ಹೋದರೆ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿ ಊಟ ತಿಂಡಿ ಮಾಡಬೇಕು. ಒಂದು ಪ್ಯಾಕೆಟ್ ಚಿಪ್ಸ್ ತೆಗೆದುಕೊಂಡರು ಸಹ ರೈಲ್ವೆ ನಿಲ್ದಾಣದಲ್ಲಿ 10-20 ರೂಪಾಯಿ ಜಾಸ್ತಿ ಇರುತ್ತದೆ. ಹಾಗಿದ್ದಾಗ ಕರ್ನಾಟಕದಲ್ಲಿ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುತ್ತದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಯಾವ ಯಾವ ರೈಲ್ವೆ ನಿಲ್ದಾಣದಲ್ಲಿ ಕಡಿಮೆ ಬೆಳೆಗೆ ಊಟ ತಿಂಡಿ ಸಿಗುತ್ತದೆ ಎಂದು ತಿಳಿಯೋಣ. ಭಾರತದಲ್ಲಿ ಕಡಿಮೆ ಬೆಲೆಗೆ ಊಟ ತಿಂಡಿ ಸಿಗುವ ರೈಲ್ವೆ ಸ್ಟೇಷನ್ ಗಳು ಏಷ್ಟು?:…

Read More

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ; ಎಸ್ ಬಿ ಐ ನಲ್ಲಿ ಖಾಲಿಯಿದೆ 5280 ಹುದ್ದೆಗಳು

ಯಾವುದೇ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕರೆ ಅದನ್ನ ಸುರಕ್ಷಿತ ಕೆಲಸ ಅಂತಲೇ ಹೇಳಬಹುದು. ಯಾಕಂದೇ ಇದು ಸರ್ಕಾರಿ ನೌಕರಿ ಅಂತೆ ಸುರಕ್ಷಿತ ಕೆಲಸವಾಗಿದ್ದು, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ 5280 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೌದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಈ ವರ್ಷದ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು…

Read More
LIC scheme

ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಬಡವರು ಮತ್ತು ಮಧ್ಯಮ ವರ್ಗದ ಜನರು ಕಡಿಮೆ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅವರು ಪ್ರತಿ ದಿನ ಅಥವಾ ತಿಂಗಳಿಗೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಅವಕಾಶವನ್ನೂ ಹುಡುಕುತ್ತಾರೆ. ಅಂತಹವರಿಗೆ ಈಗ LIC ಹೊಸ ಸ್ಕೀಮ್ ಪರಿಚಯಿಸಿದೆ. ಹಾಗಾದರೆ ದಿನವೂ 45 ರೂಪಾಯಿ ಹೂಡಿಕೆ ಮಾಡಿ 25,00,000 ಮೆಚ್ಯೂರಿಟಿ ಹಣ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಎಲ್ಐಸಿ ಯ ಯೋಜನೆಯ ಬಗ್ಗೆ ಮಾಹಿತಿ :-…

Read More

Ritu Singh: ಸೀತಾ ರಾಮ ಧಾರಾವಾಹಿ ಸಿಹಿ ನಿಜಕ್ಕೂ ಯಾರು? ಅಪ್ಪ-ಅಮ್ಮ ಕೆಲಸಕ್ಕಾಗಿ ದೇಶ ಬಿಟ್ಟು ಬಂದ್ರು..

Ritu Singh: ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಅದ್ರಲ್ಲೂ ವೀಕ್ಷಕರಿಗಂತೂ ಕೆಲವೊಂದು ಧಾರವಾಹಿಗಳು ಬಹಳಷ್ಟು ಅಚ್ಚು ಮೆಚ್ಚಾಗಿ ಬಿಡುತ್ತವೆ. ಇದರ ಜೊತೆ ಕೆಲವೊಂದು ಪಾತ್ರಗಳನ್ನ ವೀಕ್ಷಕರು ನಿಜ ಜೀವನದ ವ್ಯಕ್ತಿಗಳಂತೆ ಪರಿಗಣಿಸಿ ಬಹಳಷ್ಟು ಮೆಚ್ಚಿಕೊಂಡು ಬಿಡುತ್ತಾರೆ. ಅದೇ ರೀತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರ ನಮ್ಮ ವೀಕ್ಷಕರಿಗೆ ಅಲ್ದೇ ಪುಟ್ಟ ಪುಟ್ಟ ಮಕ್ಕಳಿಗೂ ಕೂಡ ಬಹಳ ಇಷ್ಟು. ಸಿಹಿಗಗಿಯೇ ಎಷ್ಟೋ ಜನ…

Read More

Bajaj Platina Mileage: ಹಲವು ವೈಶಿಷ್ಟ್ಯಗಳೊಂದಿಗೆ ಹೊಸ ಬಜಾಜ್ ಪ್ಲಾಟಿನ, 80KM ಮೈಲೇಜಿನೊಂದಿಗೆ ಭಾರತೀಯ ಮಾರುಕಟ್ಟೆಗೆ

Bajaj Platina Mileage: ಬಜಾಜ್ ಪ್ಲಾಟಿನಾ ಎಂಬ ಬೈಕು, ಒಂದೇ ಟ್ಯಾಂಕ್ ಇಂಧನದಲ್ಲಿ ಬಹಳ ದೂರ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. 100cc ಇಂಜಿನ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಬೈಕ್ ಗಳಿಗೆ ಹೋಲಿಸಿದರೆ, ಇದು ಅತ್ಯಧಿಕ ಮೈಲೇಜ್ ಅನ್ನು ಹೊಂದಿದೆ. ಇದು ಹೆಚ್ಚಿನ ದೂರವನ್ನು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ, ಈ ನವೀಕರಿಸಿದ ಬೈಕು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನುಗಳಿಸಿದೆ. ಬಜಾಜ್ ಪ್ಲಾಟಿನಾ 1 ಬಜಾಜ್ ಸರಣಿಯ ಅತ್ಯಂತ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಆದಾಗ್ಯೂ,…

Read More